- Advertisement -
- Advertisement -
ಬೆಂಗಳೂರು: ನಿನ್ನೆ ರಾಜ್ಯ 211 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.ಆದರೆ ಅದರ ಬೆನ್ನಲ್ಲೇ ಇಂದು ವರ್ಗಾವಣೆ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ.ಅಲ್ಲದೇ, ಯಾರು ರಿಲೀವ್ ಆಗದಂತೆ ಸದ್ಯ ವೈರಲೆಸ್ ಮೂಲಕ ಸಂದೇಶ ನೀಡಲಾಗಿದೆ.
ರಾಜ್ಯ ಸರ್ಕಾರದ ನಿನ್ನೆಯಷ್ಟೇ 211 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದ್ರೇ ಈ ವರ್ಗಾವಣೆಯನ್ನು ವಿವಿಧ ಕಾರಣಗಳಿಗಾಗಿ ಇಂದು ತಡೆ ನೀಡಿ ಆದೇಶ ಹೊರಡಿಸಿದೆ.
- Advertisement -