Monday, June 30, 2025
Homeತಾಜಾ ಸುದ್ದಿಕೋವಿಡ್ ಸೋಂಕಿನಿಂದ ಪ್ರತಿಭಾವಂತ ಪತ್ರಕರ್ತ ನಿಧನ!..

ಕೋವಿಡ್ ಸೋಂಕಿನಿಂದ ಪ್ರತಿಭಾವಂತ ಪತ್ರಕರ್ತ ನಿಧನ!..

spot_img
- Advertisement -
- Advertisement -

ಮೈಸೂರು: ಇಲ್ಲಿನ ಪತ್ರಕರ್ತರೊಬ್ಬರು ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೈಸೂರು ಪ್ರಜಾವಾಣಿ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಹೆತ್ತೂರು (35) ಅವರು ಪತ್ನಿ, ಇಬ್ಬರು ಚಿಕ್ಕ ವಯಸ್ಸಿನ ಮಕ್ಕಳನ್ನು ಅಗಲಿದ್ದಾರೆ.

ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪವನ್ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿ, ಕೊನೆಯುಸಿರೆಳೆದರು.ಪವನ್ ಹೆತ್ತೂರು ಅವರು ಈ ಹಿಂದೆ ಪ್ರಜಾವಾಣಿ, ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದರು.ಪತ್ರಕರ್ತ ಪವನ್ ಹೆತ್ತೂರು ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

- Advertisement -
spot_img

Latest News

error: Content is protected !!