- Advertisement -
- Advertisement -
ಸುಳ್ಯ ಬಿಜೆಪಿ ಮಂಡಲ ಸಮಿತಿಯ ಮಹಾಶಕ್ತಿ ಕೇಂದ್ರಕ್ಕೆ ಅಧ್ಯಕ್ಷರುಗಳ ಆಯ್ಕೆ ಇಂದು ನಡೆಯಿತು.
- ಅರಂತೋಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕರುಣಾಕರ ಹಾಸ್ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಹಲ್ದಡ್ಕ, ಸದಸ್ಯರುಗಳಾಗಿ ಶ್ಯಾಮ ಪಾನತ್ತಿಲ, ಗಣಪತಿ ಭಟ್, ಪುಷ್ಪಾ ಮೇದಪ್ಪ ಆಯ್ಕೆಯಾದರು.
- ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ನಡುತೋಟ ಏನೆಕಲ್ಲು, ಸದಸ್ಯರುಗಳಾಗಿ ಆಶಾ ತಿಮ್ಮಪ್ಪ, ಸವಿತಾ ಭಟ್, ನವೀನ್ ಕಟ್ರಮನೆ ಆಯ್ಕೆಯಾದರು.
- ಸುಳ್ಯ ನಗರ ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಐ.ಬಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಜಿನ್ನಪ್ಪ ಪೂಜಾರಿ, ಸದಸ್ಯರುಗಳಾಗಿ ಚಿದಾನಂದ ಕುದ್ಪಾಜೆ, ಕೇಶವ ಮಾಸ್ತರ್ ಆಯ್ಕೆಯಾದರು.
- ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಸಂತ ನಡುಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಅನೂಪ್ ಆಳ್ವ, ಸದಸ್ಯರುಗಳಾಗಿ ಸಂತೋಷ್ ಜಾಕೆ, ಜಾಹ್ನವಿ ಕಾಂಚೋಡು, ಪದ್ಮನಾಭ ಶೆಟ್ಟಿ ಆಯ್ಕೆಯಾದರು.
- ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಜಯರಾಜ್ ಕುಕ್ಕೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಮಠ, ಸದಸ್ಯರುಗಳಾಗಿ ಬಾಲಕೃಷ್ಣ ಕೀಲಾಡಿ, ಪುಷ್ಪಾವತಿ ಬಾಳಿ, ಕೇಶವ ಕರ್ಮಾಜೆ ಆಯ್ಕೆಯಾದರು.
- ಬೆಳಂದೂರು ಮಹಾಶಕ್ರಿ ಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಉದುನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ರೈ ಮನವಳಿಕೆ, ಸದಸ್ಯರುಗಳಾಗಿ ಪ್ರಮಿಳಾ ಜನಾರ್ದನ್, ಸುಧಾರ ಪೂಜಾರಿ, ಕು. ರಾಜೇಶ್ವರಿ ಆಯ್ಕೆಯಾದರು.
- ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಗಿರೀಶ್ ಎ.ಪಿ., ಪ್ರಧಾನ ಕಾರ್ಯದರ್ಶಿಯಾಗಿ ಮಧುಕುಮಾರ್, ಸದಸ್ಯರಾಗಿ ಸತೀಶ್ ಎರ್ಕ, ಸುರೇಶ್ ದೇಂತಾರು, ಬೇಬಿ ಕೊಣಾಜೆ ಆಯ್ಕೆಯಾದರು.
- ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಭಾಸ್ಕರ ಗೌಡ ಇಚಿಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸದಾಶಿವ ಶೆಟ್ಟಿ ಮಾರಂಗ, ಸದಸ್ಯರುಗಳಾಗಿ ರವಿಚಂದ್ರ ಹೊಸೊಕ್ಲು, ಕುಶಾಲಪ್ಪ ಗೌಡ, ಶಾಲಿನಿ ಶೇಖರ್ ಆಯ್ಕೆಯಾಗಿದ್ದಾರೆ.
- Advertisement -