Wednesday, May 15, 2024
Homeಕರಾವಳಿವೇಣೂರು: ರಕ್ಷಿತ್ ಶಿವರಾಮ್ ಗೆಲುವಿಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

ವೇಣೂರು: ರಕ್ಷಿತ್ ಶಿವರಾಮ್ ಗೆಲುವಿಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

spot_img
- Advertisement -
- Advertisement -

ವೇಣೂರು: 10/4/2023 ಸೋಮವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರಿನಲ್ಲಿ ರಕ್ಷಿತ್ ಶಿವರಾಮ್ ಗೆಲುವಿಗಾಗಿ ರಕ್ಷಿತ್ ಶಿವರಾಮ್ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಎ ಜಯರಾಮ ಶೆಟ್ಟಿ, ಶಶಿಧರ ಶೆಟ್ಟಿ ನಾರಡ್ಕಗುತ್ತು, ಪಿ ದೇಜಪ್ಪ ಶೆಟ್ಟಿ,ಸತೀಶ್ ಹೆಗ್ಡೆ, ದಯಾನಂದ ದೇವಾಡಿಗ, ಅಶೋಕ್ ಭಂಡಾರಿ ಅಂಡಿಂಜೆ, ಶೇಖರ ಕುಕ್ಕೇಡಿ, ರಮೇಶ್ ಪಡ್ಡಾಯಿಮಜಲು,ಹರೀಶ್ ಪೊಕ್ಕಿ,ಪುರುಷೋತ್ತಮ ಪೂಜಾರಿ,ವಿಜಯ್ ಕುಮಾರ್ ಬಜಿರೆ ಸತೀಶ್,ನಿತೀಶ್ ಕೋಟ್ಯಾನ್,ಅರವಿಂದ ಶೆಟ್ಟಿ,ವಿಮಲ,ಗುಣವತಿ ಮೊದಲಾದ ಹಲವಾರು ಮುಖಂಡರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!