- Advertisement -
- Advertisement -
ಬೆಳ್ತಂಗಡಿ: ಲಯನ್ಸ್ ಕ್ಲಬ್ ವತಿಯಿಂದ ಲಾಯಿಲ ಗ್ರಾಮದ ಕುಂಟಿನಿಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಬಡಮಹಿಳೆಗೆ ಗೃಹೋಪಯೋಗಿ ಸಾಮಾಗ್ರಿ ಹಾಗೂ ಅಕ್ಕಿಯನ್ನು ನೀಡಲಾಯಿತು.
ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ರಾವ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುರೇಶ ಶೆಟ್ಟಿ, ಪತ್ರಕರ್ತ ತುಕಾರಾಂ ಉಪಸ್ಥಿತರಿದ್ದರು.
ವರ್ಷದುದ್ದಕ್ಕೂ ಸೇವಾಪಥ ಕಾರ್ಯಕ್ರಮದಡಿ ಅನೇಕ ಸಮಾಜಮುಖಿ ಕೆಲಸಗಳು ಯಶ್ವಸಿಯಾಗಿ ಸಂಪನ್ನಗೊಂಡಿದೆ
- Advertisement -