Sunday, May 19, 2024
Homeಕರಾವಳಿರಾಜ ಕೇಸರಿ ಸಂಘಟನೆ : ಕಿಟ್ ವಿತರಣೆ

ರಾಜ ಕೇಸರಿ ಸಂಘಟನೆ : ಕಿಟ್ ವಿತರಣೆ

spot_img
- Advertisement -
- Advertisement -

ಬೆಳ್ತಂಗಡಿ: ಸತತ ಏಳು ವರ್ಷಗಳಿಂದ ಕಡುಬಡವರ ಸೇವೆಯಲ್ಲಿ ನಿರತವಾಗಿರುವ ರಾಜ ಕೇಸರಿ ಸಂಘಟನೆ, ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ತೀವ್ರ ಸಂಕಷ್ಟದಲ್ಲಿರುವ ಅರ್ಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿಕೊಂಡು ಮನೆಮಾತಾಗಿದೆ .
ಬೆಳ್ತಂಗಡಿ ತಾಲೂಕಿನ ರಾಜಕೇಸರಿ ಸಂಘಟನೆಯಿಂದ ನೇತ್ರಾವತಿ , ಕನ್ಯಾಡಿ,ಗುರಿಪಲ್ಲ , ನಾರಾವಿ , ಕುತ್ಲೂರು, ಪರಿಸರದ 27 ಅರ್ಹ ಕುಟುಂಬಗಳಿಗೆ ಆಹಾರ ಮತ್ತು ತರಕಾರಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ ಕೆಸರಿಯ ಸಂಸ್ಥಾಪಕ ದೀಪಕ್ ಜಿ ,ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು , ಉಜಿರೆ ರಾಜ ಕೇಸರಿ ಸಂಚಾಲಕ ಕಾರ್ತಿಕ್ , ಸದಸ್ಯರಾದ ಶರವಣ , ಶೃತಿ ಮುಂಡಾಜೆ , ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಕನ್ಯಾಡಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ಧರು .

- Advertisement -
spot_img

Latest News

error: Content is protected !!