Sunday, June 29, 2025
Homeಕರಾವಳಿಅಧ್ಯಕ್ಷರಾಗುತ್ತಿದ್ದಂತೆ ಶ್ರವಣ್ ಕುಮಾರ್ ನಾಳ ಅವರಿಂದ ಮಹತ್ವದ ಘೋಷಣೆ: ತುಳು ಭಾಷೆಯಲ್ಲಿರಲಿದೆ ಪುತ್ತೂರು ಪತ್ರಕರ್ತ ಸಂಘದ...

ಅಧ್ಯಕ್ಷರಾಗುತ್ತಿದ್ದಂತೆ ಶ್ರವಣ್ ಕುಮಾರ್ ನಾಳ ಅವರಿಂದ ಮಹತ್ವದ ಘೋಷಣೆ: ತುಳು ಭಾಷೆಯಲ್ಲಿರಲಿದೆ ಪುತ್ತೂರು ಪತ್ರಕರ್ತ ಸಂಘದ ನಾಮಫಲಕ

spot_img
- Advertisement -
- Advertisement -

ಪುತ್ತೂರು:ಪುತ್ತೂರು ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು , ಸಂಘದ ಅಧ್ಯಕ್ಷರಾಗಿ ಶ್ರವಣ್ ಕುಮಾರ್ ನಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಶ್ರವಣ್ ಕುಮಾರ್ ನಾಳ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ಹೌದು…ಪುತ್ತೂರು ಪತ್ರಕರ್ತ ಸಂಘದ ನಾಮಫಲಕವನ್ನು ತುಳು ಲಿಪಿಯಲ್ಲಿ ಬರೆಯಲಾಗುವುದು ಎಂದು ಶ್ರವಣ್ ಕುಮಾರ್ ನಾಳ ಅವರು ಹೇಳಿದ್ದಾರೆ. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಪತ್ರಕರ್ತ ಸಂಘವೊಂದರ ನಾಮಫಲಕ ತುಳು ಭಾಷೆಯಲ್ಲಿ ಇರಲಿದೆ.

ಇನ್ನು ಶ್ರವಣ್ ಕುಮಾರ್ ನಾಳ ಅವರ ಈ ಘೋಷಣೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತುಳು ಭಾಷೆಯ ಹಿರಿಮೆಯನ್ನು ಇಂದು ಇನ್ನಷ್ಟು ಹೆಚ್ಚಿಸಲಿದೆ.

- Advertisement -
spot_img

Latest News

error: Content is protected !!