- Advertisement -
- Advertisement -
ಉಡುಪಿ: ಯಾತ್ರಿ ನಿವಾಸದಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಮೇಶ್ ಶೆಟ್ಟಿಗೆ ನಗರ ಸಭೆ ನೋಟೀಸ್ ಜಾರಿ ಮಾಡಿದೆ.
ನಗರಸಭೆಯಿಂದ ಲೀಸ್ ಗೆ ಪಡೆದುಕೊಂಡಿದ್ದ ಲಾಡ್ಜ್ ನ ಪರವಾನಿಗೆ ರದ್ದುಪಡಿಸುವಂತೆ ಪೊಲೀಸ್ ಇಲಾಖೆಯು ನಗರಸಭೆಗೆ ಪತ್ರ ಬರೆದಿರುವ ಕಾರಣ ನಗರ ಸಭೆಯು ಆರೋಪಿ ರಮೇಶ್ ಶೆಟ್ಟಿಗೆ ನೋಟೀಸ್ ನೀಡಿದೆ .
ಈ ಕಟ್ಟಡದಲ್ಲಿ ನಗರಸಭೆಯ ನಿಯಮ ಉಲ್ಲಂಘಿಸಿ ನಿರಂತರವಾಗಿ ಅನೈತಿಕ ವ್ಯವಹಾರ ನಡೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದ ಕುರಿತು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಅನೈತಿಕ ವ್ಯವಹಾರ ಮುಂದುವರಿದಿತ್ತು.
- Advertisement -