- Advertisement -
- Advertisement -
ಬಂಟ್ವಾಳ; ಅಡಿಕೆ ತೆಗೆಯುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಮೆಲ್ಕಾರ್ ನ ಆಲಂಪಾಡಿ ಬಳಿ ನಡೆದಿದೆ.ಬೋಳಿಯಾರ್ ನಿವಾಸಿ ಇಬ್ರಾಹೀಂ ಅವರ ಮಗ ಶಾಫೀ(29) ಮೃತ ಯುವಕ .
ಇಂದು ಬೆಳಿಗ್ಗೆ ಆಲಂಪಾಡಿ ಬಳಿ ತೋಟದ ಕೆಲಸಕ್ಕೆ ತೆರಳಿದ ಶಾಫೀ ಅಡಿಕೆ ತೆಗೆಯಲೆಂದು ಉದ್ದನೆಯ ದೋಟಿಯನ್ನು ಕತ್ತಿ ಕಟ್ಟಿ ಮೇಲಕ್ಕೆತ್ತಿದಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
- Advertisement -