Wednesday, May 15, 2024
Homeಕರಾವಳಿಬಂಟ್ವಾಳ;ಅಡಿಕೆ ತೆಗೆಯುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವು

ಬಂಟ್ವಾಳ;ಅಡಿಕೆ ತೆಗೆಯುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವು

spot_img
- Advertisement -
- Advertisement -

ಬಂಟ್ವಾಳ; ಅಡಿಕೆ ತೆಗೆಯುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಮೆಲ್ಕಾರ್ ನ  ಆಲಂಪಾಡಿ ಬಳಿ ನಡೆದಿದೆ.ಬೋಳಿಯಾರ್ ನಿವಾಸಿ ಇಬ್ರಾಹೀಂ ಅವರ ಮಗ ಶಾಫೀ(29) ಮೃತ ಯುವಕ .

ಇಂದು ಬೆಳಿಗ್ಗೆ ಆಲಂಪಾಡಿ ಬಳಿ ತೋಟದ ಕೆಲಸಕ್ಕೆ ತೆರಳಿದ ಶಾಫೀ ಅಡಿಕೆ ತೆಗೆಯಲೆಂದು ಉದ್ದನೆಯ ದೋಟಿಯನ್ನು ಕತ್ತಿ ಕಟ್ಟಿ ಮೇಲಕ್ಕೆತ್ತಿದಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!