- Advertisement -
- Advertisement -
ಕಾರ್ಕಳ: ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಯ ಮಾನಸ್ತಂಭದ ಶೀಲಾನ್ಯಾಸ ಕಾರ್ಯಕ್ರಮದಲ್ಲಿ ಕಾರ್ಕಳ ಜೈನ ಮಠದ ಮಠಾಧೀಶರಾಧ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಶ್ರೀ ರಾಜೇಂದ್ರ ಶೆಟ್ಟಿ ಅರಳ, ಪುಷ್ಪರಾಜ್ ಜೈನ್, ಶ್ರೀ ರಾಜೇಂದ್ರ ಕುಮಾರ್ ಜೈನ್ ತುಮಕೂರು, ಪ್ರಮೋದ್ ಕುಮಾರ್ ವೇಣೂರು, ಸುಭಾಶ್ಚಂದ್ರ ಜೈನ್, ದೀಪಕ್ ಕುಮಾರ್ ಜೈನ್ , ಸುದರ್ಶನ್ ಜೈನ್, ದೇವಕುಮಾರ್ ಇಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
- Advertisement -