Wednesday, April 16, 2025
HomeUncategorizedಏ-12 ರಿಂದ ಬೆಂಗಳೂರು – ಕುಕ್ಕೆ ಸುಬ್ರಮಣ್ಯ ಮಧ್ಯೆ ಹೊಸ ರೈಲು ಸಂಚಾರ ಆರಂಭ

ಏ-12 ರಿಂದ ಬೆಂಗಳೂರು – ಕುಕ್ಕೆ ಸುಬ್ರಮಣ್ಯ ಮಧ್ಯೆ ಹೊಸ ರೈಲು ಸಂಚಾರ ಆರಂಭ

spot_img
- Advertisement -
- Advertisement -

ತುಮಕೂರು; ಏ-12 ರಿಂದ ಬೆಂಗಳೂರು ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಾರ್ಗದಲ್ಲಿ ಮತ್ತೊಂದು ಹೊಸ ರೈಲನ್ನು ಆರಂಭಿಸಲಾಗುವುದು ಎಂದು  ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ತುಮಕೂರು ರೈಲ್ವೆ ನಿಲ್ದಾಣದ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ, 12ರಿಂದ ಬೆಂಗಳೂರು ಹಾಗೂ ಕುಕ್ಕೆ ಸುಬ್ರಮಣ್ಯ ನಡುವೆ ಹೊಸ ರೈಲನ್ನು ಓಡಿಸಲಿದ್ದೇವೆ. ಈ ರೈಲು ನಾಲ್ಕು ಬಾರಿ ಸಂಚರಿಸಲಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!