- Advertisement -
- Advertisement -
ಬೆಳ್ತಂಗಡಿ: ನೇತ್ರಾವತಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಅಕ್ರಮ ಮರುಳುಗಾರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಮುಂಡಾಜೆಯಿಂದ ಉಪ್ಪಿನಂಗಡಿ ವರೆಗಿನ ಕಾಲ್ನಡಿಗೆ ಜಾಥಾವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ರಕ್ಷಿತ್ ಶಿವಾರಾಂ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
- Advertisement -