- Advertisement -
- Advertisement -
ಶಿವಮೊಗ್ಗ ಹರ್ಷ ನಿಧನದಿಂದ ಅವರನ್ನೇ ನಂಬಿ ಬದುಕುತ್ತಿದ್ದ ಅವರ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಆರ್ಥಿಕ ಸಂಕಷ್ಟದಲ್ಲಿರುವ ಹರ್ಷ ಕುಟುಂಬಕ್ಕೆ ಅನೇಕರು ನೆರವಿನ ಹಸ್ತ ಚಾಚುತ್ತಿದ್ದಾರೆ.
ಅದರಂತೆ ಮಂಗಳೂರಿನ ನಮೋ ಬ್ರಿಗೇಡ್ ನ ನರೇಶ್ ಶೆಣೈ ಆತನ ತಾಯಿ ಖಾತೆಗೆ 25,000 ಸಾವಿರ ಹಣವನ್ನು ವರ್ಗಾಯಿಸುವ ಮೂಲಕ ಈ ಸಂಕಷ್ಟದ ಸಮಯದಲ್ಲಿ ಹರ್ಷ ಕುಟುಂಬದ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದಾರೆ.
- Advertisement -