- Advertisement -
- Advertisement -
ಮಂಗಳೂರು : ನಾಗಸಾಧುವೊಬ್ಬರು ಮಂಗಳೂರು ನಗರದ ಬೋಳೂರು ಚಿತಾಗಾರಕ್ಕೆ ಆಗಮಿಸಿ ವಿಭೂತಿ ಧಾರಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ನಮಗೆಲ್ಲಾ ಕುತೂಹಲದ ಮೂಟೆಯಾಗಿರುವ ನಾಗಸಾಧು ಬೋಳೂರು ಚಿತಾಗಾರದಲ್ಲಿ ಕಾಣಿಸಿದ್ದು ಸ್ಥಳೀಯರಿಗೆ ಅಚ್ಚರಿ ಮೂಡಿಸಿತು. ಆದರೆ ಈ ಅಪರೂಪದ ನಾಗ ಸಾಧುವನ್ನು ನೋಡಲು ಅನೇಕರು ಬೋಳೂರು ಚಿತಾಗಾರಕ್ಕೆ ಬಂದಿದ್ದರೂ ಹತ್ತಿರ ಹೋಗಲು ಯಾರು ಧೈರ್ಯ ಮಾಡಲಿಲ್ಲ. ವಿಭೂತಿ ಧಾರಣೆಯ ಬಳಿಕ ನಾಗಸಾಧು ತಮ್ಮದೇ ಶೈಲಿಯಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
- Advertisement -