Monday, June 30, 2025
Homeಕರಾವಳಿಉಪ್ಪಿನಂಗಡಿ : ಪ್ರಗತಿಪರ ಕೃಷಿಕ ಮಹಮ್ಮದ್ ಪುಯಿಲ ನಿಧನ

ಉಪ್ಪಿನಂಗಡಿ : ಪ್ರಗತಿಪರ ಕೃಷಿಕ ಮಹಮ್ಮದ್ ಪುಯಿಲ ನಿಧನ

spot_img
- Advertisement -
- Advertisement -

ಉಪ್ಪಿನಂಗಡಿ : ಇಲ್ಲಿನ ಬಾರ್ಯ ಗ್ರಾಮದ ಸರಳೀಕಟ್ಟೆ ಪುಯಿಲ ನಿವಾಸಿ , ಪ್ರಗತಿಪರ ಕೃಷಿಕ ಮಹಮ್ಮದ್ ಪುಯಿಲ(ಪುತ್ತಾಕ) (82) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಮೃದು ಸ್ವಭಾವದವರಾಗಿದ್ದು , ಎಲ್ಲಾ ಜಾತಿ, ಸಮುದಾಯದೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿದ್ದು , ಪರಿಸರದಲ್ಲಿ ಜನಾನುರಾಗಿದ್ದರು‌.

ಮೃತರು ಪತ್ನಿ ಅವ್ವಮ್ಮ , ಮಕ್ಕಳಾದ ಅಬ್ದುಲ್ ಅಝೀಜ್ ಅಳಕ್ಕೆ , ಆಸೀಫ್ ಸರಳೀಕಟ್ಟೆ , ಮೈಮುನ ಬಾಗ್ಲೋಡಿ ಸೇರಿದಂತೆ ಇಬ್ಬರು ಸೊಸೆಯಂದಿರು , ಅಳಿಯ , ಮೂರು ಮೊಮ್ಮಕ್ಕಳನ್ನು ಅಗಲಿದ್ದಾರೆ ‌. ಮೃತರು ಖ್ಯಾತ ವಕೀಲರಾದ ಝುಬೈದ ಸರಳೀಕಟ್ಟೆ ಅವರ ಮಾವ.

- Advertisement -
spot_img

Latest News

error: Content is protected !!