Friday, May 3, 2024
Homeಕರಾವಳಿಮಂಗಳೂರು: ಮಕ್ಕಳಿಗೆ ಪ್ರೀಯವಾದ ಚಾಕಲೇಟ್ ತಿಂದು ಪ್ರಾಣಬಿಟ್ಟ 8 ವರ್ಷದ ಬಾಲಕ

ಮಂಗಳೂರು: ಮಕ್ಕಳಿಗೆ ಪ್ರೀಯವಾದ ಚಾಕಲೇಟ್ ತಿಂದು ಪ್ರಾಣಬಿಟ್ಟ 8 ವರ್ಷದ ಬಾಲಕ

spot_img
- Advertisement -
- Advertisement -

ಮಂಗಳೂರು: ಚಾಕಲೇಟ್ ಎಂದರೆ ಯಾವ ಮಗುವಿಗೆ ಇಷ್ಟ ಇಲ್ಲ ಹೇಳಿ. ಆದರೆ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡದ 8ವರ್ಷದ ಬಾಲಕನಿಗೆ ಚಾಕಲೇಟ್ ಮೃತ್ಯುವಿನ ರೂಪದಲ್ಲಿ ಬಂದಿದೆ.

ಹೌದು, ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡ ಸೈಕಲ್ ಇಬ್ರಾಹಿಂ ರವರ ಮೊಮ್ಮಗ ರಹೀಂ ಎಂಬವರ ಮಗ 8 ವರ್ಷದ ಪೈಝಾನ್ ಎಂಬ ಬಾಲಕನ ಗಂಟಲಲ್ಲಿ ಚಾಕಲೇಟ್ ಸಿಲುಕಿ ಆತ ಸಾವನ್ನಪ್ಪಿದ್ದಾನೆ.

ಬಾಲಕನು ಚಾಕಲೇಟ್‌ ತಿನ್ನುತ್ತಿದ್ದ ಸಂದರ್ಭದಲ್ಲಿ ಗಂಟಲಲ್ಲಿ ಚಾಕಲೇಟ್‌ ಸಿಲುಕಿದ್ದು ಬಾಲಕನಿಗೆ ಉಸಿರಾಡಲು ಕಷ್ಟವಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!