- Advertisement -
- Advertisement -
ಮಂಗಳೂರು: ರೈಲ್ವೆ ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 4ರವರೆಗೆ ಮಂಗಳೂರು – ವಿಜಯಪುರ ರೈಲು ಸಂಚಾರ ರದ್ದುಗೊಳ್ಳಲಿದೆ.
ಹಾಸನದ ಕಡಗರವಳ್ಳಿ ಮತ್ತು ಯಡಕುಮೇರಿ ಮಧ್ಯೆ ರೈಲು ಹಳಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಮಂಗಳೂರು-ವಿಜಯಪುರ ರೈಲು (07378) ಇಂದಿನಿಂದ (ಮೇ 22ರಿಂದ) ಜುಲೈ 5 ರವರೆಗೆ ಮಂಗಳೂರು ಬದಲು ಹಾಸನದಿಂದ ಸಂಚರಿಸಲಿದೆ.
- Advertisement -