- Advertisement -
- Advertisement -
ಕಾರ್ಕಳ; ಕಂಬಳದ ಕ್ರೀಡಾಂಗಣದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಿಯ್ಯಾರಿನಲ್ಲಿ ನಡೆದಿದೆ. ಕೇರಳ ಮೂಲದ ವಿಜೇಶ್ ಅಲಿಯಾಸ್ ಮೋಹನ್ ಮೃತ ದುರ್ದೈವಿ.
ವಿಜೇಶ್ ಮಾಳದಲ್ಲಿ ವಾಸಿಸ್ತಾ ಇದ್ದು ಶೇಂದಿ ಅಂಗಡಿ ಹೊಂದಿದ್ದರು.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -