- Advertisement -
- Advertisement -
ಮಲ್ಪೆ: ಕಲ್ಯಾಣಪುರದ ಮೂಡುಬೆಟ್ಟುವಿನಲ್ಲಿ ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿಂದ ಮನನೊಂದು ವ್ಯಕ್ತಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸೆಂಥಿಲ್ ವಡಿವೇಲಿನ್ ( 56 ) ಆತ್ಮಹತ್ಯೆ ಮಾಡಿಕೊಂಡವರು . ಇತ್ತೀಚೆಗೆ ವ್ಯವಹಾರದಲ್ಲಿ ಏನೋ ಸಂಕಷ್ಟ ಎದುರಾಗಿ ಬರಬೇಕಿದ್ದ ಕಮಿಷನ್ ಹಣ ಬಾರದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು , ಕಳೆದ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು .
ಇದೀಗ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -