Monday, April 29, 2024
Homeಕರಾವಳಿಮಂಗಳೂರು: ಚೂರಿ ಇರಿದ ಆರೋಪಿಯ ಬಂಧನ        

ಮಂಗಳೂರು: ಚೂರಿ ಇರಿದ ಆರೋಪಿಯ ಬಂಧನ        

spot_img
- Advertisement -
- Advertisement -

ಮಂಗಳೂರು: ಚೂರಿ ಇರಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆನಂದ್‌ ಸಪಲ್ಯ ಬಂಧಿತ ಆರೋಪಿ.ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಗರದ ಬೋಳಾರದಲ್ಲಿ ನಿನ್ನೆ ರಾತ್ರಿ 7 ಗಂಟೆಯ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಎಡ್ವಿನ್ ವಿನಯ ಕುಮಾರ್ ಎಂಬವರಿಗೆ ಅವರ ಸೆಲೂನ್ ನಲ್ಲಿ ಚೂರಿಯಿಂದ ಇರಿದು ಗಾಯಗೊಳಿಸಿದ್ದರು.

- Advertisement -
spot_img

Latest News

error: Content is protected !!