- Advertisement -
- Advertisement -
ಬೆಳ್ತಂಗಡಿ: ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ವರ್ಗಾವಣೆಯ ನಂತರ ಬೆಳ್ತಂಗಡಿ ತಾಲೂಕಿನ ಹೊಸ ತಹಶೀಲ್ದಾರ್ ಆಗಿ ಇಂದು ಮಹೇಶ್ ಜೆ ಅಧಿಕಾರ ಸ್ವೀಕರಿಸಿದ್ದಾರೆ.
ಮಹೇಶ್ ಜೆ ಯವರು ಈ ಹಿಂದೆ ಚಾಮರಾಜ ನಗರದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು.
- Advertisement -