Wednesday, May 8, 2024
Homeಕರಾವಳಿಅಖಿಲ ಕರ್ನಾಟಕ ರಾಜಕೇಸರಿ (ರಿ ) ಸಂಘಟನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ...

ಅಖಿಲ ಕರ್ನಾಟಕ ರಾಜಕೇಸರಿ (ರಿ ) ಸಂಘಟನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ

spot_img
- Advertisement -
- Advertisement -

ಬೆಳ್ತಂಗಡಿ : ಸದಾ ಸಾಮಾಜಿಕ ಚಿಂತನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಖಿಲ ಕರ್ನಾಟಕ ರಾಜಕೇಸರಿ (ರಿ ) ಸಂಘಟನೆಯು ಕರ್ನಾಟಕ ಸರ್ಕಾರದ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸರಕಾರಿ ಶಾಲೆ ಉಳಿಸಿ ಬೆಳೆಸಿ, ಸರಕಾರಿ ಶಾಲೆಯಲ್ಲಿ ದುಡಿಯುವ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗೇ ಹೋಗಬೇಕು , ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ ಸರಕಾರಿ ಕೆಲಸ ಕಡ್ಡಾಯವಾಗಿ ಸಿಗಬೇಕು ಮತ್ತು ಖಾಸಗಿ ಬಸ್ ನೌಕರರ ಸಂಕಷ್ಟ ಪರಿಹಾರಕ್ಕಾಗಿ ಮನವಿ ನೀಡಲಾಯಿತು
ಈ ಸಂದರ್ಭದಲ್ಲಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ , ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ ಹಾಗೂ ಸದಸ್ಯರಾದ ನವೀನ್ ಇಂದಬೆಟ್ಟು , ಪ್ರವೀಣ್ ಕುಲಾಲ್ , ಗುರುಪ್ರಸಾದ್ ಕೋಟ್ಯಾನ್ , ಪ್ರಕಾಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!