Saturday, June 28, 2025
Homeಕರಾವಳಿಕಡಬ: ಚಿರತೆ ಪ್ರತ್ಯಕ್ಷ, ಗ್ರಾಮದ ಜನರ ಆತಂಕ

ಕಡಬ: ಚಿರತೆ ಪ್ರತ್ಯಕ್ಷ, ಗ್ರಾಮದ ಜನರ ಆತಂಕ

spot_img
- Advertisement -
- Advertisement -

ಕಡಬ: ಪಂಜದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಸೆರೆಹಿಡಿಯಲು ಸಿದ್ಧತೆ ನಡೆದಿರುವಾಗಲೇ, ಇದೀಗ ಮರ್ಧಾಳದಲ್ಲೂ ಚಿರತೆಯನ್ನು ಕಂಡು ಭಯಭೀತರಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಬಸ್ ನಿಲ್ದಾಣದ ಬಳಿ ರಾತ್ರಿ 8.45 ರ ಸುಮಾರಿಗೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಅಂಗಡಿ ಬಂದ್ ಮಾಡಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಗಳಿಬ್ಬರು ಚಿರತೆಯನ್ನು ಗಮನಿಸಿ ನ್ಯೂಸ್ ಕಡಬಕ್ಕೆ ಮಾಹಿತಿ ನೀಡಿದ್ದಾರೆ. ವರ್ಷದ ಹಿಂದೆ ಮರ್ಧಾಳದ ನೀರಾಜೆ ಎಂಬಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿತ್ತು.

- Advertisement -
spot_img

Latest News

error: Content is protected !!