Wednesday, May 8, 2024
Homeಕರಾವಳಿಬಂಟ್ವಾಳ : ಮನೆ ಮೇಲೆ‌ ಗುಡ್ಡ ಕುಸಿತ ಪ್ರಕರಣ: ಓರ್ವ ಸಾವು, ಮೂವರ ರಕ್ಷಣೆ

ಬಂಟ್ವಾಳ : ಮನೆ ಮೇಲೆ‌ ಗುಡ್ಡ ಕುಸಿತ ಪ್ರಕರಣ: ಓರ್ವ ಸಾವು, ಮೂವರ ರಕ್ಷಣೆ

spot_img
- Advertisement -
- Advertisement -

ಬಂಟ್ವಾಳ;  ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರನ್ನು ರಕ್ಷಣೆ ಮಾಡಲಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಕೇರಳದ ಪಾಲಕ್ಕಾಡ್ ನ ಬಿಜು( 45) ಮೃತ ದುರ್ದೈವಿ.

ಇನ್ನುಳಿದಂತೆ ಕಣ್ಣೂರಿನ ಜಾನಿ(44), ಕೊಟ್ಟಾಯಂನ ಬಾಬು(46), ಸಂತೋಷ್ ಅಲ್ಫುಝಾ (46) ಎಂಬವರನ್ನು  ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಿದ ಮೂವರಲ್ಲಿ ಸಂತೋಷ್  ಎಂಬವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.  ಸ್ಥಳಕ್ಕೆ ಡಿ.ಸಿ ರಾಜೇಂದ್ರ ಕೆ.ವಿ , ಎಸ್ಪಿ ಖುಷಿಕೇಷ್ ಸೋನುವಾಣೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -
spot_img

Latest News

error: Content is protected !!