- Advertisement -
- Advertisement -
ಮಂಗಳೂರು; ಶ್ರೀ ಹರಿಹರ ಪಾಂಡುರಂಗ ಭಜನಾ ಮಂದಿರ ಟ್ರಸ್ಟ್ , ಬಿಕರ್ನಕಟ್ಟೆ ಮಂಗಳೂರು , ಇದರ ವತಿಯಿಂದ ದಿನಾಂಕ 30 , ಜುಲೈ ಯಂದು ನಡೆಯುವ “ಸಾಮೂಹಿಕ ಲಕ್ಷ ತುಳಸಿ ಅರ್ಚನೆ” ಅಮಂತ್ರಣ ಪತ್ರಿಕೆಯು ವಿದ್ವಾನ್ ಮುರಳಿ ಭಟ್ ಅವರು ಬಿಡುಗಡೆ ಮಾಡಿದರು , ಅಧ್ಯಕ್ಷರಾದ ವಿ.ಜಯರಾಮ್ , ಕಾರ್ಯದರ್ಶಿ ರಾಧಾಕೃಷ್ಣ , ಕೋಶಾಧಿಕಾರಿ ರಮೇಶ್ , ಸದಸ್ಯರಾದ ರಾಮ ಕುಂದರ್ ಮನೋಹರ್ ರೈ , ಉಮೇಶ್ ಜಯಶ್ರಿಗೇಟ್ ,ಪೊ. ಚಂದ್ರಶೇಖರ್ , ರಾಜೇಶ್ , ರಾಮಚಂದ್ರ , ಚರಣ್ ,ಸಂತೋಷ್ ಉಪಸ್ಥಿತರಿದ್ದರು
- Advertisement -