Sunday, May 19, 2024
Homeಕರಾವಳಿಕೋಟೆಮುಂಡುಗಾರು: ಗಣೇಶೋತ್ಸವ ಸಮಿತಿ ಪೂರ್ವಭಾವಿ ಸಭೆ

ಕೋಟೆಮುಂಡುಗಾರು: ಗಣೇಶೋತ್ಸವ ಸಮಿತಿ ಪೂರ್ವಭಾವಿ ಸಭೆ

spot_img
- Advertisement -
- Advertisement -

ಸುಳ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ಆಶ್ರಯದಲ್ಲಿ ಜರುಗಲಿರುವ 29ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆಯು ಜೂ. 28 ರಂದು ಯುವಕ ಮಂಡಲ(ರಿ) ಕಳಂಜ ಇದರ ಸಭಾಭವನದಲ್ಲಿ ಜರುಗಿತು.

ಈ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ರಾಜೇಶ್ ಪಟ್ಟೆ, ಕಾರ್ಯದರ್ಶಿ ಗಿರಿಧರ ಕಳಂಜ, ಉಪಾಧ್ಯಕ್ಷ ಹರಿಯಪ್ಪ ಗೌಡ ಮುಂಡುಗಾರು, ಕೋಶಾಧಿಕಾರಿ ಸತೀಶ್ ಬಿ ದಳ,ಗೌರವ ಸಲಹೆಗಾರರಾದ ಈಶ್ವರ ಭಟ್ ಅರಳಿಕಟ್ಟೆ ಹಾಗೂ ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.ಜೊತೆಕಾರ್ಯದರ್ಶಿ ಗುರುಪ್ರಸಾದ್ ರೈ ಶೇಣಿ ಸ್ವಾಗತಿಸಿ, ಲಕ್ಷ್ಮೀಶ ಕಜೆಮೂಲೆ ವಂದಿಸಿದರು.

- Advertisement -
spot_img

Latest News

error: Content is protected !!