- Advertisement -
- Advertisement -
ಬೆಳ್ತಂಗಡಿ : ಬಂಗಾಡಿ ಗ್ರಾಮದ ವೆಂಕಟರಮಣ ಅವರ ಮನೆಯ ಒಳಗಡೆ ನಿನ್ನೆ ರಾತ್ರಿ ಟಿವಿ ಶೋಕೆಸ್ ನ ಹಿಂಭಾಗದಲ್ಲಿ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು. ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರು ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ಹಿಡಿದು ನಂತರ ಕಾಡಿಗೆ ಬಿಟ್ಟಿದ್ದಾರೆ.
- Advertisement -