- Advertisement -
- Advertisement -
ಮಂಗಳೂರು: ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನೂತನ ಡಿವೈಎಸ್ಪಿಯಾಗಿ ಕೆ.ಸಿ.ಪ್ರಕಾಶ್ ಅವರು ಅಧಿಕಾರ ವಹಿಸಲಿದ್ದಾರೆ.
ಕೆ.ಸಿ.ಪ್ರಕಾಶ್ ಅವರು ಚಿಕ್ಕಮಗಳೂರು ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.
- Advertisement -