Wednesday, May 15, 2024
Homeಕರಾವಳಿಮಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ನೂತನ ಡಿವೈಎಸ್ಪಿಯಾಗಿ ಕೆ.ಸಿ ಪ್ರಕಾಶ್

ಮಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ನೂತನ ಡಿವೈಎಸ್ಪಿಯಾಗಿ ಕೆ.ಸಿ ಪ್ರಕಾಶ್

spot_img
- Advertisement -
- Advertisement -

ಮಂಗಳೂರು: ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನೂತನ ಡಿವೈಎಸ್ಪಿಯಾಗಿ ಕೆ.ಸಿ.ಪ್ರಕಾಶ್ ಅವರು ಅಧಿಕಾರ ವಹಿಸಲಿದ್ದಾರೆ.

ಕೆ.ಸಿ.ಪ್ರಕಾಶ್ ಅವರು ಚಿಕ್ಕಮಗಳೂರು ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.

- Advertisement -
spot_img

Latest News

error: Content is protected !!