- Advertisement -
![]()
- Advertisement -
ಉಜಿರೆ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಕರಸೇವೆ ನಡೆಯಿತು.
ಕರಸೇವೆಯಲ್ಲಿ ಧರ್ಮಸ್ಥಳ ಮಂಡಲ (ಕಲ್ಮಂಜ ಧರ್ಮಸ್ಥಳ ಗ್ರಾಮ)ದ ಸ್ವಯಂಸೇವಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸ್ವಯಂಸೇವಕ ಸಮಿತಿಯ ಸಂಚಾಲಕರಾದ ಶಿವಪ್ರಸಾದ್ ಸುರ್ಯ, ರವೀಂದ್ರ ಶೆಟ್ಟಿ ಸುರಭಿ, ಪ್ರಕಾಶ್ ಅಪ್ರಮೇಯ, ಅರವಿಂದ ಕಾರಂತ್, ವಿದ್ಯಾ ಕಾಂಚೋಡ್ ಮತ್ತಿತರ ಹಿರಿಯರು ಉಪಸ್ಥಿತರಿದ್ದರು.
- Advertisement -


