- Advertisement -
- Advertisement -
ಬಂಟ್ವಾಳ; ಕಕ್ಯಪದವು ಸತ್ಯ ಧರ್ಮ ಕ್ರೀಡಾಂಗಣದಲ್ಲಿ ಸತ್ಯ ಧರ್ಮ ಸ್ನೇಹಕೂಟ ವತಿಯಿಂದ ಕಂಬಳ 15-10-2023 ಭಾನುವಾರ ನಡೆಯಲಿದೆ.
ಶ್ರೀ ರಾಮಾಂಜನೇಯ ಗೆಳೆಯರ ಬಳಗ (೧.) ಮೈರಾ ಹಾಗೂ ರವಿ ಎಂಟರ್ಪ್ರೈಸಸ್ ಮಧ್ವ, ಮಾಂಗಾಜೆ ಯುವ ಸಹೋದರರು ಮತ್ತು ತುಳುನಾಡ ನೆನಪು ಗ್ರೂಪ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ : ಕಕ್ಯಪದವು ಸತ್ಯ ಧರ್ಮ ಕ್ರೀಡಾಂಗಣದಲ್ಲಿ ದಿನಾಂಕ ಅಕ್ಟೋಬರ್ 15, : ಬೆಳಗ್ಗೆ 8,00ಯಿಂದ ಸಂಜೆ 6.00ಗಂಟೆ ಯವರೆಗೆ ವಿಭಾಗ : ನೇಗಿಲು ಕಿರಿಯ, ಸಬ್ ಜೂನಿಯರ್ ವಿಭಾಗದಲ್ಲಿ ಕಂಬಳ ನಡೆಯಲಿದೆ.
ಅಲ್ಲದೇ ಕಂಬಳ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಬೋಳದಗುತ್ತು ಬೊಲ್ಲನಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಕಂಬಳ ಕ್ಷೇತ್ರದಲ್ಲಿ ಸಾಧನೈಗೈದ ಸ್ಥಳೀಯ ಸಾಧಕರಿಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
- Advertisement -