- Advertisement -
- Advertisement -
ಬೆಳ್ತಂಗಡಿ; ನಿಡ್ಲೆ ಗ್ರಾಮದ ಪ್ರಮುಖ ಬಿಜೆಪಿ ಮುಖಂಡರಾದ ಕಜೆ ವಸಂತ ಗೌಡ ರ ಮಗ ಅಜಿತ್ ಗೌಡ ಇವರು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಎಂ ನಾಗೇಶ್ ಕುಮಾರ್ ಗೌಡ ಇವರ ಸಮ್ಮುಖದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಈ ಸಂದರ್ಭದಲ್ಲಿಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಗೌಡ ಉಜಿರೆ ಕಳೆಂಜ ತಾಲೂಕು ಪಂಚಾಯತ್ ಉಸ್ತುವಾರಿ ತುಕಾರಾಂ ಗೌಡ ರೇಖ್ಯಾ ಮಹಿಳಾ ಕಾಂಗ್ರೆಸ್ ಮುಖಂಡರಾದ ವಿಜಯಲಕ್ಷ್ಮಿ, ಮುಹಮ್ಮದ್ ಕಲಂದರ್ ಕೊಕ್ಕಡ, ನಿಡ್ಲೆ ಬೂತ್ ಸಮಿತಿ ಅಧ್ಯಕ್ಷರಾದ ಶಿವರಾಜ್ ರೈ, ಬೂತ್ ಏಜೆಂಟ್ ಮಾಧವ ಗೌಡ ಉಪಸ್ಥಿತಿ ಇದ್ದರು
- Advertisement -