Saturday, May 18, 2024
Homeಕರಾವಳಿಸುಳ್ಯ: ಮಸೂದ್ ಕೊಲೆ ಆರೋಪಿಗಳಿಗೆ ಮತ್ತೆ‌ ನ್ಯಾಯಾಂಗ ಬಂಧನ ವಿಸ್ತರಣೆ

ಸುಳ್ಯ: ಮಸೂದ್ ಕೊಲೆ ಆರೋಪಿಗಳಿಗೆ ಮತ್ತೆ‌ ನ್ಯಾಯಾಂಗ ಬಂಧನ ವಿಸ್ತರಣೆ

spot_img
- Advertisement -
- Advertisement -

ಸುಳ್ಯ: ಕಳಂಜದಲ್ಲಿ ನಡೆದ ಮಸೂದ್ ಕೊಲೆ‌ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಆರೋಪಿಗಳಾದ ಸುನೀಲ್, ಸುಧೀರ್, ಅಭಿಲಾಷ್, ಸದಾಶಿವ, ಭಾಸ್ಕರ,ಶಿವಪ್ರಸಾದ್, ರಂಜಿತ್, ಜಿಮ್ ರಂಜಿತ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು‌ ಆಗಸ್ಟ್ 29ರವರೆಗಡ ವಿಸ್ತರಿಸಿ ಆದೇಶ ನೀಡಿದ್ದಾರೆ.

- Advertisement -
spot_img

Latest News

error: Content is protected !!