Friday, June 13, 2025
Homeತಾಜಾ ಸುದ್ದಿಕೊನೆಗೂ ದಾಸನ ಬೆನ್ನು ನೋವಿಗೆ ಬಂತು ಮೆಡಿಕಲ್ ಬೆಡ್ ಮತ್ತು ದಿಂಬು

ಕೊನೆಗೂ ದಾಸನ ಬೆನ್ನು ನೋವಿಗೆ ಬಂತು ಮೆಡಿಕಲ್ ಬೆಡ್ ಮತ್ತು ದಿಂಬು

spot_img
- Advertisement -
- Advertisement -

ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅತೀವ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಹಲವು ಬಾರಿ ಮೆಡಿಕಲ್ ಬೆಡ್  ಹಾಗೂ ದಿಂಬಿಗಾಗಿ ಮನವಿ ಮಾಡಿದ್ದರು. ಇದೀಗ ಅವರಿಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್ ಮತ್ತು ದಿಂಬನ್ನು ಕಳುಹಿಸಿಕೊಡಲಾಗಿದೆ.

ಇನ್ನು ಅಕ್ಟೋಬರ್ 14 ರಂದು ದರ್ಶನ್ ಜಾಮೀನು ಕೋರಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವಜಾಗೊಂಡಿತ್ತು.  ನಿನ್ನೆ ಹೈಕೋರ್ಟಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಅಕ್ಟೋಬರ್ 22ರಂದು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

- Advertisement -
spot_img

Latest News

error: Content is protected !!