- Advertisement -
- Advertisement -
ಶ್ರೀಕೃಷ್ಣಮಠಕ್ಕೆ , ಭಾರತದ ಸರ್ವೋಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾದ ಜಸ್ಟೀಸ್ ಆರ್.ಕೆ.ಅಗರ್ವಾಲ್ ರವರು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಸದಸ್ಯರಾದ ಡಾ.ಎಸ್.ಎನ್.ಕಾಂತಿಕರ್ , ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾದ ಶೋಭಾ ರವರ ಜೊತೆಗೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು . ಆಗಮಿಸಿದ್ದರು.
- Advertisement -