Sunday, May 19, 2024
Homeಕರಾವಳಿರಾಜ್ಯಸಭಾ ಸದಸ್ಯರಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಗೆ ಶ್ರೀ ಕ್ಷೇತ್ರ ಆರಿಕೋಡಿ ಕ್ಷೇತ್ರದಿಂದ ಗೌರವ

ರಾಜ್ಯಸಭಾ ಸದಸ್ಯರಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಗೆ ಶ್ರೀ ಕ್ಷೇತ್ರ ಆರಿಕೋಡಿ ಕ್ಷೇತ್ರದಿಂದ ಗೌರವ

spot_img
- Advertisement -
- Advertisement -

ಧರ್ಮಸ್ಥಳ: ರಾಜ್ಯಸಭಾ ಸದಸ್ಯರಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಗೆ ಶ್ರೀ ಕ್ಷೇತ್ರ ಆರಿಕೋಡಿ ಕ್ಷೇತ್ರದಿಂದ ಗೌರವ ಸಲ್ಲಿಸಲಾಯಿತು.

ಈ ವೇಳೆ ಶ್ರೀ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿ, ಶ್ರೀ ಕ್ಷೇತ್ರ ಆಡಿಕೋಡಿ ಅಡಳಿತ ಮಂಡಳಿ ಅಧ್ಯಕ್ಷರಾದ ವಸಂತ್ ಗೌಡ ಆರಿಕೋಡಿ , ಉಜಿರೆ ರವಿ ಚಕ್ಕಿತ್ತಾಯ , ಪ್ರಮೋದ್ ದಿಡುಪೆ , ಪ್ರಶಾಂತ್ ಅಂತರ, ಸಂದೀಪ್ ಕಡುರುದ್ಯಾವರ,ಪ್ರತೀಕ್ ಕೋಟ್ಯಾನ್, ಸಂಜೀವ್ ಗೌಡ, ಲಕ್ಷ್ಮಣ ಗೌಡ, ಚಿದಾನಂದ ಮಚಾರ್ ,ಕಾರ್ತಿಕ್ ಪಾಪುದಡ್ಕ, ಗಣೇಶ್ ಬೆಳಾಲ್, ಸತೀಶ್ ಗುರಿಪಳ್ಳ, ಪ್ರವೀಣ್ ದಿಡುಪೆ , ಚೇತನ್ ಪುದುವೆಟ್ಟಿ ಮತ್ತಿತರರು ಉಪಸ್ಥಿತಿದ್ದರು.

ಇನ್ನು ವಿಜಯ ರತ್ನ ಪ್ರಶಸ್ತಿ ವಿಜೇತ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಲಕ್ಷ್ಮೀ ಇಂಡಸ್ಟ್ರೀಸ್ (ಕನಸಿನ ಮನೆ) ಮಾಲೀಕ ಮೋಹನ್ ಕುಮಾರ್ ಇವರಿಗೂ ಕೂಡ ಆರಿಕೋಡಿ ಕ್ಷೇತ್ರದಿಂದ ಗೌರವ ಸಲ್ಲಿಸಲಾಯಿತು.

- Advertisement -
spot_img

Latest News

error: Content is protected !!