- Advertisement -
- Advertisement -
ಸುಳ್ಯ: ನಿನ್ನೆ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅಂತಿಮ ಯಾತ್ರೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.ಈ ವೇಳೆ ಪೊಲೀಸರ ಲಾಠಿ ಚಾರ್ಜ್ಗೆ ವ್ಯಕ್ತಿಯೊಬ್ಬರು ಎದೆಯೊಡ್ಡಿ ನಿಂತ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಆ ವ್ಯಕ್ತಿಯ ಧೈರ್ಯಕ್ಕೆ ಹಿಂದೂ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೆ ಆ ವ್ಯಕ್ತಿ ಬೇರಾರು ಅಲ್ಲ.ಕಾಸರಗೋಡಿನ ಸಂಘ ಪರಿವಾರದ ನೇತಾರ, ಮಾಜಿ ಕಾಸರಗೋಡು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಕಾಸರಗೋಡು ನಗರಸಭೆಯ ವಿಪಕ್ಷ ನಾಯಕ ಪಿ.ರಮೇಶ್. ಈ ಹಿಂದೆ ಅನೇಕ ಹೋರಾಟಗಳಲ್ಲಿ ಅವರು ಗಮನಸೆಳೆದಿದ್ದಾರೆ.
- Advertisement -