- Advertisement -
- Advertisement -
ಬೆಳ್ತಂಗಡಿ; ಶಾಸಕ ಹರೀಶ ಪೂಂಜ ಅವರು ದಿನೂಂಕ 21.04.2023 ರಂದು , ಶ್ರೀಕ್ಷೇತ್ರ ಕಟಪಾಡಿ – ಪಡುಕುತ್ಯಾರನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳನ್ನು ಲಾಯಿಲ ಶ್ರೀವಿಶ್ವಕರ್ಮ ಸಭಾಭವನದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.
- Advertisement -