- Advertisement -
- Advertisement -
ಬೆಳ್ತಂಗಡಿ: ಭೂ ಕುಸಿತದಿಂದ ಹಾನಿಯಾಗಿರುವ ನಾವೂರು ಗ್ರಾಮದ ಪದ್ಮನಾಭ ಮಲೆಕುಡಿಯರವರ ಮನೆಗೆ ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಬಂಗಾಡಿ ಸಿ.ಎ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಮೋರ್ತಾಜೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಮತ್ತು ಗ್ರಾಮ ಕರಣಿಕರು, ಪ್ರಮುಖರಾದ ಅಣ್ಣು ಪುಳಿತ್ತಡಿ, ಶಿವಪ್ಪ ಪುಳಿತ್ತಡಿ ಮೊದಲಾದವರು ಉಪಸ್ಥಿತರಿದ್ದರು.
- Advertisement -