- Advertisement -
- Advertisement -
ಬೆಳ್ತಂಗಡಿ : ಗ್ರಾಮೀಣ ಯುವ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಹಕೀಂ ಕೊಕ್ಕಡ ಇವರನ್ನು ಅನರ್ಹಗೊಳಿಸಿ ಆದೇಶ ಪತ್ರ ಹೊರಡಿಸಲಾಗಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭಾರತೀಯ ಯುವ ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಭಾರಿಯಾದ ಬಂಟಿ ಶೆಲ್ಕೆರವರು ಹಕೀಂ ಕೊಕ್ಕಡ ಪಕ್ಷದ ಲೇಟರ್ ಹೆಡ್ ನಿಂದ ಕಾರ್ಯನಿರ್ವಹಣೆ ಮಾಡದ ಕಾರಣ ಹಂಗಾಮಿ ಬ್ಲಾಕ್ ಅಧ್ಯಕ್ಷ ಹುದ್ದೆಯಿಂದ ನಿಮ್ಮನ್ನು ಅನರ್ಹಗೊಳಿಸಲಾಗಿದೆ ಎಂದು ಆದೇಶ ಮಾಡಿದ್ದಾರೆ.
- Advertisement -