- Advertisement -
- Advertisement -
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೇಬೈಲ್ ದಕ್ಷಿಣ ವಾರ್ಡ್ ಮತ್ತು ಕಂಕನಾಡಿ ವಾರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನಡೆಯಿತು.
24ನೇ ದೇರೇಬೈಲ್ ದಕ್ಷಿಣ ವಾರ್ಡ್ ನ ಉರ್ವ ಚಿಲಿಂಬಿಯಲ್ಲಿ ಮನೆಯ ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಲಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ ನಡೆಸಿದರು.
ವೇದವ್ಯಾಸ ಕಾಮತ್ ಅವರ ಶಾಸಕರ ನಿಧಿಯ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
- Advertisement -