- Advertisement -
- Advertisement -
ಧರ್ಮಸ್ಥಳ: ಜೂನ್ 3 ರಂದು ಸಂಜೆ ನೇತ್ರಾವತಿ ಬಳಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ ಧರ್ಮಸ್ಥಳ ಪೊಲೀಸರು.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೆಬೀಡಿನ ಮಂಜಯ್ಯ (46) ಎಂದು ಗುರುತಿಸಲಾಗಿದೆ. ಗುರುತು ಪತ್ತೆಯಾದ ಕೂಡಲೇ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ.
- Advertisement -