Saturday, May 18, 2024
Homeಕರಾವಳಿಇಂದಿನಿಂದ ಧರ್ಮಸ್ಥಳ ಮಂಜುನಾಥಸ್ವಾಮಿ ಲಕ್ಷದೀಪೋತ್ಸವ-ಸರಳ ಆಚರಣೆಗೆ ಪ್ರಾಮುಖ್ಯತೆ

ಇಂದಿನಿಂದ ಧರ್ಮಸ್ಥಳ ಮಂಜುನಾಥಸ್ವಾಮಿ ಲಕ್ಷದೀಪೋತ್ಸವ-ಸರಳ ಆಚರಣೆಗೆ ಪ್ರಾಮುಖ್ಯತೆ

spot_img
- Advertisement -
- Advertisement -

ಮಂಗಳೂರು: ಕಾರ್ತಿಕ ಮಾಸದಲ್ಲಿ ನಾಡಿನಲ್ಲಿ ನಡೆಯುವ ಪ್ರಮುಖ ಉತ್ಸವಗಳಲ್ಲೊಂದಾದ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಲಕ್ಷದೀಪೋತ್ಸವ ಇಂದು ಆರಂಭಗೊಂಡು ಈ ಬಾರಿ ಸರಳವಾಗಿ ನಡೆಯಲಿದೆ. ಇಂದು ಸಂಜೆ ಪಾದಯಾತ್ರೆ ಕಾರ್ಯಕ್ರಮ ನೆರವೇರಲಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಈ ಹಿಂದೆಯೇ ಸ್ಪಷ್ಠ ಪಡಿಸಿದಂತೆ

ದೇವಾಲಯದ ವಾರ್ಷಿಕ ಲಕ್ಷದೀಪೋತ್ಸವವನ್ನು ಈ ಬಾರಿ, ಕೊರೊನಾ ಕಾರಣದಿಂದ ಅತ್ಯಂತ ಸರಳವಾಗಿ ಆಚರಿಸಲಾಗುತ್ತದೆ. ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಮೇಳಗಳು ಎಂದಿನಂತೆ ಇರಲಿವೆ. ಈ ಬಾರಿ ಆನ್ಲೈನ್ ಮೂಲಕ ಹೆಚ್ಚು ಜನರಿಗೆ ಧಾರ್ಮಿಕ ಕಾರ್ಯಕ್ರಮಗಳು ತಲುಪುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೊನಾ ಕಾರಣ ಜನಜಂಗುಳಿಗೆ ಅವಕಾಶ ನೀಡದಿದ್ದರೂ ಮಂಜುನಾಥನ ಲಕ್ಷದೀಪೋತ್ಸವಕ್ಕೆ ಧರ್ಮಸ್ಥಳ ಮದುವಣಗಿತ್ತಿಯಂತೆ ತಯಾರಾಗಿದೆ.

- Advertisement -
spot_img

Latest News

error: Content is protected !!