- Advertisement -
- Advertisement -
ಮಂಗಳೂರು ನಗರದ ಉತ್ತರ ವಿಭಾಗದಲ್ಲಿ ಅಪರಾಧ ತಡೆ ಮಾಸಚರಣೆ ಪ್ರಯುಕ್ತ ಮಾದಕ ದ್ರವ್ಯ ವರ್ಜನಾ ಹಾಗೂ ಸಮಾಲೋಚನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಪಣಂಬೂರು ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಯಿತು. ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಜ್ಞಾ ಕೋನ್ಸಲಿಂಗ್ ಸೆಂಟರ್ ನ ಪ್ರೊಫೆಸರ್ ಹಿಲ್ದಾ ರಾಯಪ್ಪನ್ ಭಾಗವಹಿಸಿದರು.
- Advertisement -