Friday, May 17, 2024
Homeಕರಾವಳಿಮಂಗಳೂರು: ಮಾದಕ ದ್ರವ್ಯ ವರ್ಜನಾ ಹಾಗೂ ಸಮಾಲೋಚನಾ ಶಿಬಿರ

ಮಂಗಳೂರು: ಮಾದಕ ದ್ರವ್ಯ ವರ್ಜನಾ ಹಾಗೂ ಸಮಾಲೋಚನಾ ಶಿಬಿರ

spot_img
- Advertisement -
- Advertisement -

ಮಂಗಳೂರು ನಗರದ ಉತ್ತರ ವಿಭಾಗದಲ್ಲಿ ಅಪರಾಧ ತಡೆ ಮಾಸಚರಣೆ ಪ್ರಯುಕ್ತ ಮಾದಕ ದ್ರವ್ಯ ವರ್ಜನಾ ಹಾಗೂ ಸಮಾಲೋಚನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಪಣಂಬೂರು ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಯಿತು. ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಜ್ಞಾ ಕೋನ್ಸಲಿಂಗ್ ಸೆಂಟರ್ ನ ಪ್ರೊಫೆಸರ್ ಹಿಲ್ದಾ ರಾಯಪ್ಪನ್ ಭಾಗವಹಿಸಿದರು.

- Advertisement -
spot_img

Latest News

error: Content is protected !!