Wednesday, July 2, 2025
Homeಕರಾವಳಿಕುಂದಾಪುರ: ಕೀರ್ತಿ ಕಲಶ ಮಹಾಗೌರವ ಪುರಸ್ಕಾರಕ್ಕೆ ಡಾ. ರವೀಂದ್ರನಾಥ ಶಾನುಭಾಗ್ ಆಯ್ಕೆ

ಕುಂದಾಪುರ: ಕೀರ್ತಿ ಕಲಶ ಮಹಾಗೌರವ ಪುರಸ್ಕಾರಕ್ಕೆ ಡಾ. ರವೀಂದ್ರನಾಥ ಶಾನುಭಾಗ್ ಆಯ್ಕೆ

spot_img
- Advertisement -
- Advertisement -

ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಯೋಜನೆ ಮಾಡುವ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಸಾಧಕರಿಗೆ ಕೊಡಮಾಡುವ ಕೀರ್ತಿ ಕಲಶ ಮಹಾಗೌರವಕ್ಕೆ ಈ ವರುಷ ಡಾ. ರವೀಂದ್ರನಾಥ್ ಶಾನುಭಾಗ್ ಆಯ್ಕೆಯಾಗಿದ್ದಾರೆ. ಇವರು ಬಸ್ರೂರು ಬಳಕೆದಾರರ ವೇದಿಕೆಯ ಸಂಚಾಲಕರು.

ಮೂಡುಗಿಳಿಯಾರಿನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ 2022 ಫೆ. 26ರಂದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಲಿದ್ದು, ಈ ಸಂದರ್ಭ ಡಾ.ನಾಗೇಶ್(ವೈದ್ಯಕೀಯ ಕ್ಷೇತ್ರ), ತೆಕ್ಕಟ್ಟೆ ಫ್ರೆಂಡ್ಸ್ (ರಿ) ತೆಕ್ಕಟ್ಟೆ ,(ಸಮಾಜ ಸೇವೆ)ಹಾಗೂ ಪತ್ರಕರ್ತ ಸತೀಶ ಬಿಲ್ಲಾಡಿ (ಮಾಧ್ಯಮ ಕ್ಷೇತ್ರ) ಇವರಿಗೆ ಯಶೋಗಾಥೆ ಗೌರವ ಸಲ್ಲಿಸಲಾಗುವುದು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!