- Advertisement -
- Advertisement -
ಕಲಬುರಗಿ: ಸೊಸೆಯೊಬ್ಬಳು ತನ್ನ ಅತ್ತೆ ಬೇಗ ಸಾಯ್ಬೇಕು ಎಂದು 50 ರೂಪಾಯಿ ನೋಚಿನ ಮೇಲೆ ಬರೆದು ದೇವರ ಹುಂಡಿಗೆ ಹಾಕಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರ ದೇವಲಗಾಣಗಾಪುರದಲ್ಲಿ ನಡೆದಿದೆ. ಇಲ್ಲಿ ದತ್ತನಹುಂಡಿ ಎಣಿಕೆ ಕಾರ್ಯದ ವೇಳೇ ದೇವಸ್ಥಾನದ ಹುಂಡಿಯಲ್ಲಿ ಈ ರೀತಿ ಬರೆದ ನೋಟು ಪತ್ತೆಯಾಗಿದೆ.
ಅಂದ ಹಾಗೇ ಅದರಲ್ಲಿ, 50 ರೂಪಾಯಿ ನೋಟಿನ ಮೇಲೆ “ಅತ್ತೆ ಬೇಗ ಸಾಯಬೇಕು” ಎಂದು ಬರೆದು ದತ್ತಾತ್ರೇಯ ದೇವಸ್ಥಾನದ ಹುಂಡಿಗೆ ಹಾಕಿದ್ದಾಳೆ. ಇದೀಗ ಈ ನೋಟಿ ನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
- Advertisement -