- Advertisement -
- Advertisement -
ಕೊಕ್ಕಡ: ದೀಪಾವಳಿ ಹಬ್ಬದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ವಿಭಾಗದ ಆಯೋಜನೆಯಲ್ಲಿ ಕೊಕ್ಕಡದ ಮಹಾವೀರ ಕಾಲೋನಿಯಲ್ಲಿ ತುಡರ್ ಕಾರ್ಯಕ್ರಮದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ್ ಪರ್ಕಳ, ಕುಶಾಲಪ್ಪ ಗೌಡ ಅಧ್ಯಕ್ಷರು ಸಿಎ ಬ್ಯಾಂಕ್ ಕೃಷ್ಣಭಟ್ ಕೊಕ್ಕಡ ಸಂಘದ ಸಾಮರಸ್ಯ ಜಿಲ್ಲಾ ಪ್ರಮುಖ್ ಶಿವಪ್ರಸಾದ್ ಮಲೆಬೆಟ್ಟು, ಮಂಡಲ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ,ತಾಲೂಕು ಗೋ ಸೇವಾ ಪ್ರಮುಖ್ ಪ್ರಸಾದ್ , ಕೇಶವ ಕನ್ಯಾಡಿ ಹಾಗೂ ಮಾಧವ ಕಾರಂತ್ ವೇಣೂರು, ರಂಜು ಕೊಕ್ಕಡ ಉಪಸ್ಥಿತರಿದ್ದರು.
- Advertisement -