- Advertisement -
- Advertisement -
ಮಂಗಳೂರು: ದ.ಕ. ಜಿಲ್ಲೆಯ 20 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಹಿತ ರಾಜ್ಯದ 114 ಮಂದಿ ಪಿಡಿಒಗಳನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದೆ.
- ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಪಂ ಪಿಡಿಒ ಹರೀಶ್ ಬಂಟ್ವಾಳದ ಪುದು ಗ್ರಾಪಂಗೆ,
- ಸಂಗಬೆಟ್ಟು ಪಿಡಿಒ ಧರ್ಮರಾಜ್ ಕೊಯ್ಯೂರು ಗ್ರಾಪಂಗೆ,
- ಕರಿಯಂಗಳ ಪಿಡಿಒ ಪದ್ಮನಾಯಕ್ ಬಂದಾರು ಗ್ರಾಪಂಗೆ,
- ಅರಳ ಪಿಡಿಒ ಉತ್ತಮ ಚೆನ್ನಪ್ಪಬನಸೂರ್ ಕಣಿಯೂರು ಗ್ರಾಪಂಗೆ,
- ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಪಂ ಪಿಡಿಒ ಸುಧಾಕರ್ ವೇಣೂರು ಗ್ರಾಪಂಗೆ,
- ಚಾರ್ಮುಡಿ ಪಿಡಿಒ ಪ್ರಕಾಶ್ ಶೆಟ್ಟಿ ಪಿ ಎಚ್ ಉಜಿರೆ ಗ್ರಾಪಂಗೆ,
- ಕಣಿಯೂರು ಪಿಡಿಒ ಗೌರಿಶಂಕರ್ ಮಚ್ಚಿನ ಗ್ರಾಪಂಗೆ,
- ಕೊಯ್ಯೂರು ಪಿಡಿಒ ರಾಜೀವಿ ಬಳೆಂಜ ಗ್ರಾಪಂಗೆ ವರ್ಗಾವಣೆಗೊಂಡಿದ್ದಾರೆ.
- ಬೆಳಾಲು ಪಿಡಿಒ ಶ್ರೀಧರ ಹೆಗ್ಡೆ ಕಡಿರುದ್ಯಾವರ ಗ್ರಾಪಂಗೆ,
- ವೇಣೂರು ಪಿಡಿಒ ವೆಂಕಟರಾಜ ಕೃಷ್ಣ ಲಾಯಿಲ ಗ್ರಾಪಂಗೆ,
- ಅಳದಂಗಡಿ ಪಿಡಿಒ ಇಮ್ತಿಯಾಝ್ ಕಲ್ಮಂಜ ಗ್ರಾಪಂಗೆ,
- ಶಿರಾಡಿ ಪಿಡಿಒ ವೆಂಕಟೇಶ್ ಪಿ. ಮಿತ್ತಬಾಗಿಲು ಗ್ರಾಪಂಗೆ,
- ಕಾಣಿಯೂರು ಪಿಡಿಒ ಯೋಗಿಣಿ ಶೆಟ್ಟಿ ನಾರಾವಿ ಗ್ರಾಪಂಗೆ,
- ಕೊಯಿಲ ಗ್ರಾ.ಪಂ ಪಿಡಿಒ ನಮಿತಾ, ಪುತ್ತೂರು ಗ್ರಾಮ ಪಂಚಾಯತ್ ಗೆ
- ಮಂಗಳೂರು ತಾಲೂಕಿನ ಸೂರಿಂಜೆ ಪಿಡಿಒ ರಾಜೇಂದ್ರ ಶೆಟ್ಟಿ ಅಳದಂಗಡಿ ಗ್ರಾಪಂಗೆ,
- ತೆಂಕಮಿಜಾರು ಪಿಡಿಒ ಭಾಗ್ಯಲಕ್ಷ್ಮಿ ಅಂಡಿಂಜೆ ಗ್ರಾಪಂಗೆ,
- ಬೆಳುವಾಯಿ ಪಿಡಿಒ ಭೀಮನಾಯ್ಕಾ ಬೆಳಾಲು ಗ್ರಾಪಂಗೆ,
- ಕುಟ್ಟುಪಾಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಕಳಿಯಾ ಗ್ರಾಪಂಗೆ,
- ಗೋಳಿತೊಟ್ಟು ಪಿಡಿಒ ನಯನಾ ಕುಮಾರಿ, ಸಾಲೆತ್ತೂರು ಗ್ರಾಪಂಗೆ.
- ಎಡಮಂಗಲ ಪಿಡಿಒ ಸರಿತಾ ಜಾಲ್ ಡಿಸೋಜ ಬೆಳ್ಳಾರೆ ಗ್ರಾಪಂಗೆ ವರ್ಗಗೊಂಡಿದ್ದಾರೆ.
- Advertisement -