Wednesday, June 26, 2024
Homeಜ್ಯೋತಿಷ್ಯಬುಧವಾರದ ದಿನಭವಿಷ್ಯ: ಈ ರಾಶಿಯವರಿಗೆ ಇಂದು ತಾಳ್ಮೆ ಅಗತ್ಯ

ಬುಧವಾರದ ದಿನಭವಿಷ್ಯ: ಈ ರಾಶಿಯವರಿಗೆ ಇಂದು ತಾಳ್ಮೆ ಅಗತ್ಯ

spot_img
- Advertisement -
- Advertisement -

ಮೇಷ: ಈ ದಿನ ಆಪ್ತ ಸ್ನೇಹಿತರ ಭೇಟಿ, ಮಹಿಳೆಯರಿಗೆ ಕೆಲಸದ ಒತ್ತಡ, ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ.

ವೃಷಭ: ಈ ದಿನ ಕುಟುಂಬ ಸೌಖ್ಯ, ಯತ್ನ ಕಾರ್ಯದಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ, ಷೇರು ವ್ಯವಹಾರಗಳಲ್ಲಿ ಲಾಭ.

ಮಿಥುನ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಿತ ಶತ್ರುಗಳ ಭಾದೆ, ದಾಂಪತ್ಯ ಜೀವನದಲ್ಲಿ ವಿರಸ.

ಕಟಕ: ಯೋಚಿಸಿ ಕೆಲಸ ಕಾರ್ಯ ಮಾಡುವುದು ಉತ್ತಮ, ಶೀತ ಸಂಬಂಧ ರೋಗ, ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.

ಸಿಂಹ: ಈ ದಿನ ಅದೃಷ್ಟ ಒಲಿದು ಬರಲಿದೆ, ಸ್ನೇಹಿತರೊಡನೆ ವ್ಯವಹಾರದ ಮಾತುಕತೆ.

ಕನ್ಯಾ: ಶತ್ರುಗಳು ಮಿತ್ರರಾಗುವ ಸುದಿನ, ಅಲ್ಪ ಲಾಭ, ದೂರ ಪ್ರಯಾಣ, ಮನಸ್ಸಿಗೆ ನೆಮ್ಮದಿ.

ತುಲಾ: ಈ ದಿನ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಸಂಬಂಧಿಕರೊಡನೆ ಕಲಹ ಸಂಭವ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ.

ವೃಶ್ಚಿಕ: ಗೃಹ ಉಪಯೋಗ ವಸ್ತುಗಳನ್ನು ಖರೀದಿಸುವಿರಿ, ಮಿತ್ರರಿಂದ ಸಹಾಯ, ಅಧಿಕಾರಿಗಳಿಂದ ಪ್ರಶಂಸೆ.

ಧನಸ್ಸು: ದ್ರವ್ಯ ವ್ಯಾಪಾರಿಗಳಿಗೆ ಲಾಭ, ಗುರುಹಿರಿಯರ ಭೇಟಿ ಮಾಡುವಿರಿ.

ಮಕರ: ಅಧಿಕ ಖರ್ಚು, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ, ಕೌಟುಂಬಿಕ ವಿರಸ, ಈ ದಿನ ತಾಳ್ಮೆ ಅಗತ್ಯ.

ಕುಂಭ: ಮಿತ್ರರ ಆಗಮನದಿಂದ ಮನೋಲ್ಲಾಸ, ಬರಬೇಕಾದ ಬಾಕಿ ಹಣ ಕೈ ಸೇರಲಿದೆ.

ಮೀನ: ಉದ್ಯೋಗದಲ್ಲಿ ಅಧಿಕಾರಿಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಿಂದ ತೊಂದರೆ.

- Advertisement -
spot_img

Latest News

error: Content is protected !!