Saturday, April 20, 2024
Homeಜ್ಯೋತಿಷ್ಯಬುಧವಾರದ ರಾಶಿ ಭವಿಷ್ಯ: ಈ ದಿನ ಯಾವ ರಾಶಿವರಿಗೆ ಧನ ಲಾಭವಾಗುತ್ತೆ ಗೊತ್ತಾ?

ಬುಧವಾರದ ರಾಶಿ ಭವಿಷ್ಯ: ಈ ದಿನ ಯಾವ ರಾಶಿವರಿಗೆ ಧನ ಲಾಭವಾಗುತ್ತೆ ಗೊತ್ತಾ?

spot_img
- Advertisement -
- Advertisement -

ಮೇಷ: ಕುಟುಂಬದಲ್ಲಿ ಶುಭ, ಮಕ್ಕಳಿಂದ ಸಂತೋಷದ ಸುದ್ದಿ, ಉನ್ನತ ಉದ್ಯೋಗ ಲಭ್ಯ, ದೂರ ಪ್ರಯಾಣ ಸಾಧ್ಯತೆ, ಹಿರಿಯರಿಂದ ಹಿತನುಡಿಗಳು, ಧನಲಾಭ, ಸಂತಾನ ವೃದ್ಧಿ.

ವೃಷಭ: ಕೈಗೊಂಡ ಕಾರ್ಯಗಳಲ್ಲಿ ಜಯ, ಶುಭ ಸುದ್ದಿ, ಮನೋವ್ಯಥೆ, ತಾಳ್ಮೆಯಿಂದ ವ್ಯವಹಾರಗಳನ್ನು ನಿರ್ವಹಿಸಬೇಕು, ಉದ್ಯಮಿಗಳಿಗೆ ಪ್ರಗತಿ.

ಮಿಥುನ: ಶುಭ ಸಮಾರಂಭಗಳಲ್ಲಿ ಭಾಗಿ, ನಾನಾ ಮೂಲಗಳಿಂದ ವರಮಾನ, ಮನಶಾಂತಿ, ರೋಗ ಬಾಧೆ, ವಿದೇಶಯಾನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಜಮೀನು ವಿಷಯಗಳು ಇತ್ಯರ್ಥ.

ಕಟಕ: ಮಿತ್ರರಿಂದ ಸಹಾಯ, ಅಲ್ಪ ಲಾಭ, ಅಧಿಕ ಖರ್ಚು, ತೀರ್ಥಯಾತ್ರಾ ದರ್ಶನ, ವಿವಾಹ ಯೋಗ, ಆರೋಗ್ಯ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತಾಪಿತೃಗಳಲ್ಲಿ ಪ್ರೀತಿ.

ಸಿಂಹ: ಮಾಡುವ ಕೆಲಸದಲ್ಲಿ ಲಾಭ, ಧಾರ್ಮಿಕ ಸಮಾರಂಭಕ್ಕಾಗಿ ದೂರ ಪ್ರಯಾಣ, ಸ್ತ್ರೀಯರಿಗೆ ಶುಭ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ, ಮನೆಯಲ್ಲಿ ನೆಮ್ಮದಿ, ಸಂತೋಷ.

ಕನ್ಯಾ: ಹಳೆಯ ಗೆಳೆಯರ ಭೇಟಿ, ಕೆಟ್ಟ ಆಲೋಚನೆಗಳನ್ನು ಕೈಬಿಡಿ, ಸುಖ ಭೋಜನ, ಗಣ್ಯರಿಂದ ವಿಶೇಷ ಅಹ್ವಾನ, ಉದ್ಯಮಿಗಳಿಗೆ ಪ್ರಗತಿ, ಅನಾವಶ್ಯಕ ದುಂದು ವೆಚ್ಚ.

ತುಲಾ: ಯತ್ನ ಕಾರ್ಯಸಿದ್ದಿ, ಬಂಧು ಮಿತ್ರರ ಸಹಾಯ, ಸ್ಥಳ ಬದಲಾವಣೆ, ಸ್ನೇಹಿತರಿಂದ ಬೆಂಬಲ, ಭೂ ಸಂಬಂಧ ವ್ಯವಹಾರಗಳಿಂದ ಲಾಭ, ಶತ್ರು ಬಾಧೆ.

ವೃಶ್ಚಿಕ: ಮಾಡುವ ಕೆಲಸಗಳಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಧನ ನಷ್ಟ, ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ಧನಸು: ಯತ್ನ ಕಾರ್ಯಸಿದ್ಧಿ, ಸ್ತ್ರೀಸೌಖ್ಯ, ನಾನಾ ರೀತಿಯ ಆದಾಯ ಪ್ರಾಪ್ತಿ, ಶತ್ರು ನಾಶ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಆಕಸ್ಮಿಕ ಧನಲಾಭ, ಪುಣ್ಯಕ್ಷೇತ್ರ ದರ್ಶನ, ಮನಶಾಂತಿ.

ಮಕರ: ತಂಪಾದ ಪಾನೀಯಗಳಿಂದ ಅನಾರೋಗ್ಯ, ಹಣ ಉಳಿಯುವುದಿಲ್ಲ, ಅಧಿಕಾರಿಗಳಿಂದ ತೊಂದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸ್ತ್ರೀಸೌಖ್ಯ.

ಕುಂಭ: ಬಹಳಷ್ಟು ಶ್ರಮಪಟ್ಟವರು ಕಾರ್ಯ ಫಲಿಸುವುದಿಲ್ಲ, ವಿದ್ಯಾರ್ಥಿಗಳಲ್ಲಿ ಗೊಂದಲ, ಋಣಬಾಧೆ, ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ, ಆರೋಗ್ಯದಲ್ಲಿ ಏರುಪೇರು.

ಮೀನ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಚಂಚಲ ಮನಸ್ಸು, ಸಾಲಭಾದೆ, ಅಕಾಲ ಭೋಜನ, ವಿಪರೀತ ವ್ಯಸನ, ವಾದ-ವಿವಾದಗಳಲ್ಲಿ ಗೆಲವು, ಸುಖ ಭೋಜನ, ಮನಶಾಂತಿ.

- Advertisement -
spot_img

Latest News

error: Content is protected !!