Wednesday, July 3, 2024
Homeಜ್ಯೋತಿಷ್ಯಬುಧವಾರದ ರಾಶಿಫಲ: ಈ ಮೂರು ರಾಶಿಯವರು ಇಂದು ಜಾಗರೂಕರಾಗಿರುವುದು ಉತ್ತಮ!

ಬುಧವಾರದ ರಾಶಿಫಲ: ಈ ಮೂರು ರಾಶಿಯವರು ಇಂದು ಜಾಗರೂಕರಾಗಿರುವುದು ಉತ್ತಮ!

spot_img
- Advertisement -
- Advertisement -

ಮೇಷ: ಈ ದಿನದ ಕಾರ್ಯ ವಿಘ್ನ, ಭ್ರಾತೃಗಳಿಂದ ತೊಂದರೆ, ಕುಟುಂಬದಲ್ಲಿ ಅಸೌಖ್ಯ, ವಾಹನ ಅಪಘಾತ.

ವೃಷಭ: ಈ ದಿನ ವಿಪರೀತ ಖರ್ಚು, ಪಾಪಕಾರ್ಯ, ಅನಾರೋಗ್ಯ, ಉದ್ಯೋಗದಲ್ಲಿ ತೊಂದರೆ, ತಾಯಿ ಕಡೆಯ ಬಂಧುಗಳಿಂದ ಕಿರಿಕಿರಿ.

ಮಿಥುನ: ಈ ದಿನ ಸಲ್ಲದ ಅಪವಾದ ಎಚ್ಚರದಿಂದಿರಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಃ ಕ್ಲೇಷ, ಮಹಿಳೆಯರಿಗೆ ಅನುಕೂಲಕರ.

ಕಟಕ: ಈ ದಿನ ಆಕಸ್ಮಿಕ ಧನಲಾಭ, ಪರಿಶ್ರಮಕ್ಕೆ ತಕ್ಕ ಫಲ, ದೃಷ್ಟಿ ದೋಷದಿಂದ ತೊಂದರೆ, ಕೃಷಿಕರಿಗೆ ಲಾಭ, ಗೆಳೆಯರಿಂದ ಅನರ್ಥ.

ಸಿಂಹ: ಈ ದಿನ ಗಣ್ಯವ್ಯಕ್ತಿಯ ಭೇಟಿ, ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು.

ಕನ್ಯಾ: ಈ ದಿನ ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ, ಅತಿಯಾದ ಭಯ, ಮನಃ ಕ್ಲೇಷ.

ತುಲಾ: ಈ ದಿನ ಸುತ್ತಾಟದಿಂದ ಹಣವ್ಯಯ, ಮಾನಸಿಕ ಒತ್ತಡ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ವೃಶ್ಚಿಕ: ಈ ದಿನ ಹಿತಶತ್ರುಗಳಿಂದ ತೊಂದರೆ ಎಚ್ಚರದಿಂದಿರಿ, ಆರೋಗ್ಯದಲ್ಲಿ ಚೇತರಿಕೆ, ಸುಖ ಭೋಜನ, ಅಧಿಕಾರಿಗಳಿಂದ ಪ್ರಶಂಸೆ.

ಧನಸ್ಸು: ಈ ದಿನ ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ದೂರ ಪ್ರಯಾಣ, ದೇವತಾ ಕಾರ್ಯಗಳಲ್ಲಿ ಭಾಗಿ, ಸಂಗಾತಿ ಸಲಹೆ ಸ್ವೀಕರಿಸುವುದು ಉತ್ತಮ.

ಮಕರ: ಈ ದಿನ ಸ್ವಗೃಹವಾಸ, ಕೀರ್ತಿ ಲಾಭ, ಪ್ರಿಯ ಜನರ ಭೇಟಿ, ಉತ್ತಮ ಬುದ್ಧಿಶಕ್ತಿ, ಅನ್ಯ ಜನರಲ್ಲಿ ದ್ವೇಷ.

ಕುಂಭ: ಈ ದಿನ ದಾಂಪತ್ಯದಲ್ಲಿ ಅನ್ಯೂನ್ಯತೆ, ದ್ರವ್ಯಲಾಭ, ಸ್ಥಳ ಬದಲಾವಣೆ, ಕೆಟ್ಟ ಆಲೋಚನೆ, ಶೀತ ಸಂಬಂಧಿತ ರೋಗಗಳು.

ಮೀನ: ಈ ದಿನ ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಅಧಿಕ ಖರ್ಚು, ಪುಣ್ಯಕ್ಷೇತ್ರ ದರ್ಶನ, ದುಷ್ಟರಿಂದ ದೂರವಿರಿ.

- Advertisement -
spot_img

Latest News

error: Content is protected !!